Posts

Showing posts with the label ‘ಬಸವಣ್ಣನವರ ವಚನ ಮತ್ತು ವಿಶ್ಲೇಷಣೆ’

ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ, ‘ಶರಣ ಸಂಸಾರಿಕ ಸೂತ್ರ’ ✍🏾ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ , ‘ ಶರಣ ಸಂಸಾರಿಕ ಸೂತ್ರ ’ ಸಂಸಾರವನ್ನು ಕಷ್ಟವೆಂದಾಗಲಿ ; ದುಖಃವೆಂದಾಗಲಿ ;  ನರಕವೆಂದಾಗಲಿ ; ಬಂಧನವೆಂದಾಗಲಿ ಕರೆದವರಲ್ಲ ನಮ್ಮ ಬಸವಾದಿ ಶಿವಶರಣರು ,  ಅದಕ್ಕೆ ಬದಲಾಗಿ ; ಸಂಸಾರವನ್ನು ಶಿವನನ್ನೊಲಿಸುವ ಸಾಧನವಾಗಿ ಕಂಡವರು ಶರಣರು . ಸಂಸಾರಿಕ ಶರಣರ ಬಗ್ಗೆ ನನಲ್ಲಿ  ಹೆಚ್ಚು ಆಸಕ್ತಿ ಮೂಡಿಸಿದವರಲ್ಲಿ ಜೇಡರ _ ದಾಸಿಮಯ್ಯ ದುಗ್ಗಳೆಯವರು   ಪ್ರಮುಖರು . ಇವರ  ‘ ಶರಣ ಸಂಸಾರಿಕ ಸೂತ್ರವು ’  ನನಗೆ ಬಹಳ ಇಷ್ಟವಾದುದ್ದಾಗಿದೆ ,. ಸಂಸಾರಿಕರಾಗಬೇಕೆ ,?  ಸನ್ಯಾಸಿಯಾಗಬೇಕೆ ,?  ಸಂಸಾರಿಗಳಾದರೆ ಹೇಗೆ ಸಂತೃಪ್ತ ಜೀವನ ಸಾಗಿಸಬಹುದು,  ಎಂಬ  ಹಲವಾರು ಯುವಕರ ಗೊಂದಲಕ್ಕೆ ಇಲ್ಲಿ   ದಾಸಿಮಯ್ಯನವರು ಪರಿಹಾರ   ಸೂಚಿಸುತ್ತಾರೆ ,  ಮೊದಲನೆಯದಾಗಿ ‘ ಜೇಡರ ದಾಸಿಮಯ್ಯನವರು ಮಹಾನ್ ಶಿವಭಕ್ತರು , ಲಿಂಗ ನಿಷ್ಠರು , ಕಾಯಕ ಜೀವಿಗಳು ದಾಸೋಹ ಪ್ರೇಮಿಗಳಾದ ಶರಣರು ’ ಮೊದಲು ತಮ್ಮ ಮನಸ್ಸಿನಲ್ಲಿ ಸಂಸಾರಿಕರಾಗಲು ನಿರ್ಧರಿಸಿ ಕನ್ಯಾನ್ವೇಷಣೆಗೆ  ‘ ಕನ್ಯಾ ನೋಡಲು ಸಿದ್ಧರಾಗುತ್ತಾರೆ ’ ಆದರೆ ದಾಸಿಮಯ್ಯನವರದ್ದು ಒಂದು ಷರತ್ತು ಇರುತ್ತದೆ;   ( ನೀರು ಮತ್ತು ಸೌದ...

‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻👍🏻

Image
ಓಂ ಶ್ರೀಗುರುಬಸವಲಿಂಗಾಯ ನಮಃ ‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻🙏🏻👍🏻👍🏻 ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ  ಅದೆ ಮಾಟ,  ಕೂಡಲಸಂಗಮದೇವರ ಕೂಡುವ ಕೂಟ. ✍🏻 -;#ವಿಶ್ವಗುರು_ಬಸವಣ್ಣನವರು.                   #ಭಾವಾರ್ಥ-: ಶರಣರು ಸಂನ್ಯಾಸತ್ವವನ್ನು ಒಪ್ಪುವುದಿಲ್ಲ, ನೀರಿಗಿಳಿಯದೆ ಈಜು ಕಲಿಯದೆ, ಸಾಗರವನ್ನು ದಾಟಲು ಹೇಗೆ ಸಾಧ್ಯವಿಲ್ಲವೊ. ಹಾಗೇ ಸಂಸಾರಕ್ಕೆ ಹೆದರಿ ಸೋತು ಸಂನ್ಯಾಸಿಯಾದೆನೆಂದರೆ,  ಈ ಭವ ಸಾಗರವನ್ನು ದಾಟಲು ‌ಸಾಧ್ಯವೇ ಇಲ್ಲ. ಹನ್ನೆರೆಡನೇ ಶತಮಾನದ ಬಹುತೇಕ ಶರಣರು ಸಂಸಾರಿಕರೆ ಆಗಿದ್ದಾರೆ,  ಸತಿಪತಿಗಳಾಗಿ ಆದರ್ಶಮಯವಾಗಿ ಬದುಕಿ ಶಾಶ್ವತ ಅಜರಾಮರಾದರು ಶರಣ ದಂಪತಿಗಳು. ‘ಬಸವಣ್ಣ- ನೀಲಾಂಬಿಕೆ’ ‘ದಾಸಿಮಯ್ಯ- ದುಗ್ಗಳೆ’ ‘ಆಯ್ದಕ್ಕಿ ಲಕ್ಕಮ್ಮ- ಮಾರಯ್ಯ’ ‘ಹರಳಯ್ಯ- ಕಲ್ಯಾಣಮ್ಮ’ ‘ಮೋಳಿಗೆಯ ಮಾರಯ್ಯ- ಮಹಾದೇವಿ’ ‘ಹಡಪದ ಅಪ್ಪಣ್ಣ- ಲಿಂಗಮ್ಮ’ ಹೀಗೇ ಶರಣ- ಶರಣೆಯರು ನಮಗೆಲ್ಲ ಮಾದರಿಯಾಗಿದ್ದರೆ. ಸತಿ ಪತಿಗಳಿಬ್ಬರು ಬಿನ್ನವಿಲ್ಲದಿರಬೇಕು, ಎರಡು ಕಣ್ಣುಗಳು ಹೇಗೆ ಏಕ ದೃಷ್ಟಿಯಿಂದ ಅಂಗೈಯ ಲಿಂಗವನು ನೋಡುತ್ತವೆಯೊ ಹಾಗೇ ಸತಿಪತಿಗಳ ದೇಹ ಬಿನ್ನವಾದರೂ ಭಾವ ಒಂದೇ ಇರಬೇಕು, ಜೀವವೇ ಶಿವನೆಂದಿರಬೇಕು, ಸತಿಪುರುಷರಿಬ್ಬರೂ ಸನ್ಮಾರ್ಗದಲ್ಲಿ ನಡೆದು, ಕಾಯಕ ಜೀವಿಗಳಾಗಿ ಅತ್ಯಂತ ಅನ್ಯೂನ್ಯತೆಯಿಂದ ಜೀವಿ...

‘ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯರ ಸಂಗವ’ ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ, ಇವರಿಂದ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ತೊರೆಯ ಮೀವ ಅಣ್ಣಗಳಿರಾ , ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ , ತೊರೆಯಿಂ ಭೋ ಪರನಾರಿಯರ ಸಂಗವ ತೊರೆಯಿಂ ಭೋ ! ಪರಧನದಾಮಿಷವ ತೊರೆಯಿಂ ಭೋ ! ಇವ ತೊರೆಯದೆ ಹೋಗಿ ತೊರೆಯ ಮಿಂದಡೆ ಬರುದೊರೆ ಹೋಹುದು , ಕೂಡಲಸಂಗಮದೇವಾ . ✍🏻 -:# ವಿಶ್ವಗುರು _ ಬಸವಣ್ಣನವರು ,                  # ಭಾವಾರ್ಥ -; # ತೊರೆಯ _ ಮೀವ _ ಅಣ್ಣಗಳಿರಾ , # ತೊರೆಯ _ ಮೀವ _ ಸ್ವಾಮಿಗಳಿರಾ , ಜೀವನದಲ್ಲಿ ಅಜ್ಞಾನದಿಂದ ಮಾಡಿದ ಪಾಪ ಪ್ರಾಯಶ್ಚಿತ್ತವಾಗಿ ಪುಣ್ಯ ಲಭಿಸುತ್ತದೆ ಎಂದು , ಕೆರೆ ತೊರೆ ಹಳ್ಳ ಬಾವಿಗಳಲ್ಲಿ ಮಿಂದು ಬರುವ ಅಣ್ಣಂದಿರಾ . ತೀರ್ಥಕ್ಷೇತ್ರ ಪುಣ್ಯನದಿ ಎಂದು ಪುಣ್ಯಸ್ನಾನವೆಂದು ಮಿಂದು ಬರುವ ಸ್ವಾಮಿಗಳಿರಾ . # ತೊರೆಯಿಂ _ ಭೋ , # ತೊರೆಯಿಂ _ ಭೋ # ಪರನಾರಿಯರ _ ಸಂಗವ _ ತೊರೆಯಿಂ _ ಭೋ ! ಕೆರೆ ತೊರೆಯ ನೀರಲ್ಲಿ ಮುಳುಗೇಳುವ ಮುನ್ನ ಕೇಳಿರಿಲ್ಲಿ ,  ಕರೆಯಲ್ಲಿ ನೀರಲ್ಲಿ ಮಿಂದರೆ ತಲೆಯ ತುರಿಕೆ ಹೋಗುವುದಲ್ಲದೆ ,  ನಿನ್ನ ಅವಗುಣ ಕಳೆಯುವುದಿಲ್ಲ ,  ನಿನ್ನ ದುರ್ನಡತೆ ಹೋಗುವುದಿಲ್ಲ ,  ನಿನ್ನೊಳಗಿನ ಆಸೆ   ಆಮಿಷ   ರೋಷ ವಿಷಯಾದಿಗಳು ತ್ಯಜಿಸಬೇಕು ,  ಪರನಾರಿಯ ಸಂಗವನ್ನು ತೊರೆಯಬೇಕು ,  ಪರನಾರಿ ಯನ್ನು...

ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ವಿಶ್ವಗುರು ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

Image
ಓಂ ಶ್ರೀಗುರುಬಸವಲಿಂಗಾಯ ನಮಃ ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ✍🏾-;#ವಿಶ್ವಗುರು_ಬಸವಣ್ಣನವರು.                   ಭಾವಾರ್ಥ-; ಭಕ್ತನಾದವನು ದೇವನನ್ನು ಸ್ತುತಿಸಲು ರಾಗ_ತಾಳ,ವ್ಯಾಕರಣ ಛಂದಸ್ಸುಗಳ , ಅರಿಯಬೇಕಾಗಿಲ್ಲ, ಇಲ್ಲಿ ಭಾಷೆಯೂ ಪ್ರಾಮುಖ್ಯವಲ್ಲ, ಸಮಯ_ವೇಳೆಯೂ ಗಣನೆಗೆ ಬರುವುದಿಲ್ಲ ಇಲ್ಲಿ ಬೇಕಿರುವುದು ನಿಜ ಭಕ್ತನ ನಿಷ್ಕಲ್ಮಶ ಅಂತಃಕರಣದ ಭಕ್ತಿ ಭಾವನೆಯ ಧ್ವನಿ ಮಾತ್ರ, ದೇವಗಣ_ಅಮೃತಗಣಗಳೂ ಬೇಕಿಲ್ಲ, ಇದು ಭಕ್ತಿಯ ಮಧುರ ಭಾಷೆ, ಮೂಕನಾಗಿ ಗುಗ್ಗುವ ಧ್ವನಿಯಲ್ಲಿ ಭಕ್ತಿಯಲಿ ವಟವಟಿಸಿದರೂ ಅದು ದೇವನಿಗೆ ಪ್ರಿಯವಾದ ಭಾಷೆಯಾಗುತ್ತದೆ, ಅದು ದೇವರಿಗೆ ಪ್ರಿಯವಾದ ಗೀತೆಯಾಗುತ್ತದೆ,  ಮಾತು ಬಾರದ ಮುಗ್ದಮಗು ಯಾವ ರೀತಿಯಲ್ಲಿ ಕರೆದರೂ ತಾಯಿ ಬರುವಂತೆ, ನಿಷ್ಕಲ್ಮಶವಾದ ಭಕ್ತಿಯಿಂದ  ಒಲಿದಂತೆ, ಯಾವ ರಾಗ_ತಾಳ_ಸ್ವರವಿಲ್ಲದೆಯೇ ತಿಳಿದಂತೆ ಹಾಡಿದಡೂ ನಿನಗೆ ಕೇಡಿಲ್ಲವಾಗಿ,ನಿನ್ನಲ್ಲಿ ಬಿನ್ನತೆಯಿಲ್ಲವಾಗಿ ನಿಜ ಭಕ್ತಿಗೆ ನೀನೊಲಿದು ಕೈವಿಡಿವೆ, ಎಂಬುದನ್ನು ಬಸವಣ್ಣನವರು ತಿಳಿಸುತ್ತಾರೆ..                      ವಿಶ್ಲೇಷಣೆ-;           #ಲೋಕೇಶ್_ಎನ್_ಮಾನ...

‘ಮಾತು ಜ್ಯೋತಿರ್ಲಿಂಗ’ ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.

Image
  ‘ ಮಾತು ಜ್ಯೋತಿರ್ಲಿಂಗ ’ (01) ‘ ಮಾತೇ ಮುತ್ತು , ಮಾತೇ ಮೃತ್ಯು ’ ಮಾತಿನಿಂದಲೇ ಸನ್ಮಾನ , ಮಾತಿನಿಂದಲೇ ಅವಮಾನ , ನುಡಿವ ಪ್ರತಿ ಶಬ್ಧಗಳ ಕುರಿತು   ಅಣ್ಣ ಬಸವಣ್ಣನವರ ವಚನವೂ ಇದೆ . ನುಡಿದರೆ ಮುತ್ತಿನ ಹಾರದಂತಿರಬೇಕು , ನುಡಿದರೆ ಮಾಣಿಕ್ಯದ   ದೀಪ್ತಿಯಂತಿರಬೇಕು , ನುಡಿದರೆ ಸ್ಫಟಿಕದ   ಶಲಾಕೆಯಂತಿರಬೇಕು , ನುಡಿದರೆ ಲಿಂಗ ಮೆಚ್ಚಿ   ಅಹುದಹುದೆನಬೇಕು , ನುಡಿಯೊಳಗಾಗಿ ನಡೆಯದಿದ್ದಡೆ , ಕೂಡಲ ಸಂಗಮದೇವನೆಂತೊಲಿವನಯ್ಯ ,,? ಹೌದು ಬಂಧುಗಳೆ,  ನುಡಿ ಮುತ್ತಿನ ಹಾರದಂತೆಯೇ ಇರಬೇಕೆಂದು ಏಕೆ ಹೇಳ್ತಾರೆ, ಬಸವಣ್ಣನವರು,  ಮುತ್ತಿನ ಹಾರವನ್ನೇ ಏಕೆ  ?  ಉದಾಹರಣೆಯಾಗಿ ತೆಗೆದುಕೊಂಡರು ,?  ಇಲ್ಲಿದೆ ಉತ್ತರ … 👇🏻👇🏻 ‘ ನುಡಿದರೆ ಮುತ್ತಿನ ಹಾರದಂತಿರಬೇಕು ’ ಮುತ್ತಿನ ಹಾರ ಹೇಗಿರುತ್ತದೆ   ಒಂದಕ್ಕೊಂದು ಹತ್ತಿರವಾಗಿ ಕೂಡಿರುತ್ತವೆ ಮುತ್ತುಗಳು,  ಅದರಂತೆಯೇ ನಡೆ ನುಡಿಗಳು ಒಂದಾಗಿರಬೇಕು ನುಡಿಯೆಂಬ ಮುತ್ತಿಗೆ ನಡೆಯೆಂಬ ದಾರ ಕೂಡಿದರೆ ಸಂಗನ ಕೊರಳಿಗೆ ಮುತ್ತಿನ ಹಾರವಾಗುತ್ತದೆ . ‘ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ’ ಮಾಣಿಕ್ಯದ ದೀಪ್ತಿಗೆ  ಮಾಣಿಕ್ಯದ ಬೆಳಕಿಗೆ ಯಾವುದೇ ತೈಲ ಬೇಕಾಗಿಲ್ಲ ಯಾರೂ ಹಚ್ಚಬೇಕಿಲ್ಲ  ಅದೊಂದು ಸ್ವಯಂ ಪ್ರಕಾಶ...