‘ಪರಮದಾಸೋಹಿ ಶರಣಬಸವರು’

 ‘ಪರಮದಾಸೋಹಿ ಶರಣಬಸವರು’



ಪರಮದಾಸೋಹಿ ಶರಣಬಸವರು,


ಊರ ಜನರೆಲ್ಲ ಜೋಳವನ್ನು ಬಿಟ್ಟು ಬೇರೆ ಬೆಳೆ ಆಶ್ರಯಿಸಿದಾಗ ತಾವು ಒಬ್ಬರೇ ಜೋಳವನ್ನು ಬಿತ್ತಿದ್ದರು, ಊರ ಜನರೆಲ್ಲ ನಿನ್ನ ಬೆಳೆ ಪಕ್ಷಿಗಳಿಗೆ ಆಹಾರವಾಗುತ್ತೆ ಎಂದು ನಗುತ್ತಿರುವಾಗ…

ಪಾಪ ಜೋಳ ತಿಂದಾಗ ನೀರು ಬೇಕಲ್ಲ ಪಕ್ಷಿಗಳಿಗೆ ಎಂದು ಶರಣಬಸವರು ನೀರನ್ನು ಇಟ್ಟಾಗ ಊರ ಜನರೆಲ್ಲ ಶರಣನಿಗೆ ತಲೆ ಕೆಟ್ಟಿದೆ ಎಂದು ಮಾತಾಡಿದರು. ಜನರ ಬೆಳೆಗಳು ಕಣಕ್ಕೆ ಬರುವಷ್ಟರಲ್ಲಿಊರಿಗೆ ಊರೇ ಬರ ಬಿದ್ದು ಎಲ್ಲರ ಬೆಳೆ ಕೈಕೊಟ್ಟಿದ್ದವು, ಆದರೆ ಶರಣಬಸವರ ಜೋಳ ಬೆಳೆ ಎಂದಿಗಿಂತ ಹೆಚ್ಚಾಗಿ ದಾಖಲೆ ಪ್ರಮಾಣದಲ್ಲಿ ಬೆಳೆದಿತ್ತು ನಂತರ ಟೀಕೆ ಮಾಡಿದವರು ಶರಣಬಸವರಿಗೆ ಶರಣು ಎಂದರು, ಆಗ ಶರಣಬಸವರು ತಾವು ಬೆಳೆದ ಜೋಳವನ್ನೆಲ್ಲ ಊರ ಜನರಿಗೆ ಹಂಚಿ ಪರಮದಾಸೋಹಿ ಎನಿಸಿಕೊಂಡರು…


ಇಂದು ಮಹಾದಾಸೋಹಿ ಶರಣಬಸವರ ೨೦೦ನೇ ಪುಣ್ಯದಿನ ಜಾತ್ರಮಹೋತ್ಸವದ ಭಕ್ತಿಪ್ರೇಮದ ಶರಣು ಶರಣಾರ್ಥಿಗಳು..🙏🏻💕🙏🏻


✍🏾-ಲೋಕೇಶ್ ಎನ್ ಮಾನ್ವಿ.

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.